Skip to content
  • Home
  • About Us
    • Sri Sri Mahaswamiji
    • Sri Matha’s Branches
    • Goushala
    • Hospitals
    • Institutions
    • Organizations
    • Temples
    • Projects
  • Gallery
    • Images
  • Contact Us
Haré Raama
Haré Raama

Twitter Feeds

Tweets by Shankaracarya36

Facebook Feeds

ವರ್ತಮಾನ

ಹಾಲುಹಬ್ಬ – ಟಿ ದಾಸರಹಳ್ಳಿ

August 22, 2017 admin

ಕಟುಕರಿಂದ ರಕ್ಷಿಸಿ ಕಾಯುವ ಕೈಗೆ ಗೋವುಗಳನ್ನು ಒಪ್ಪಿಸೋಣ : ರಾಘವೇಶ್ವರ ಶ್ರೀ * 1,15,000 ಅಭಯಾಕ್ಷರ ಅರ್ಜಿಗಳನ್ನು ಶ್ರೀಗಳಿಗೆ ಸಮರ್ಪಿಸಲಾಯಿತು. * ಶಾಸಕ ಮುನಿರಾಜು, ಯೋಗಗುರುಗಳಾದ ಉಮಾಮಹೇಶ್ವರ್ ಉಪಸ್ಥಿತಿ. ನಮ್ಮೆಲ್ಲರ ಬದುಕಿನ ಹಿಂದೆ ಮೌನದಲ್ಲಿ ಮಾತಾಡುವ ಗೋಮಾತೆ ಇದ್ದಾಳೆ. ಸಕಲ ಶುಭಗಳ ಸಾಗರ ಗೋಮಾತೆಯಾಗಿದ್ದಾಳೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಟಿ.ದಾಸರಹಳ್ಳಿಯ ವಾಸ್ಕ್ ಯೋಗಕೇಂದ್ರದಲ್ಲಿ ನೆಡೆದ ಅಭಯಾಕ್ಷರ ಹಾಲುಹಬ್ಬ ಕಾರ್ಯಕ್ರಮವನ್ನುದ್ದೇಶಿಸಿ ಗೋಸಂದೇಶ ನೀಡಿದ ರಾಘವೇಶ್ವರ ಶ್ರೀಗಳು, ಗೋವಿನ ಪರ ಹಲವರು, ಗೋವಿನ ವಿರುದ್ಧ ಇರುವವರು ಕೆಲವರು…

Read More

ಹಾಲುಹಬ್ಬ – ಕೆಂಪೇಗೌಡನಗರ

August 16, 2017 admin

ರಾಷ್ಟ್ರದ ನೆಲಕ್ಕೆ ಒಂದು ಬಿಂದು ಕೂಡಾ ಗೋವಿನ ರಕ್ತ ಬೀಳದಂಥ ದಿನ ಬರಲಿ : ರಾಘವೇಶ್ವರಶ್ರೀ * ರಾಷ್ಟ್ರಸಂತ ಲಲಿತಪ್ರಭ ಸಾಗರ್, ಶ್ರೀ ವಿದ್ಯಾಭಿನವ ಶಂಕರಭಾರತೀಸ್ವಾಮೀಜಿ ಉಪಸ್ಥಿತಿ ಬೆಂಗಳೂರು: ದೇಶದ ಸ್ವಾತಂತ್ರ್ಯದ ಕಿಡಿ ಆರಂಭವಾದದ್ದೇ ಗೋವಿನ ಕಾರಣದಿಂದ. ಆದರೆ ಅಂಥ ಪವಿತ್ರ ಭಾರತದಲ್ಲಿ ಇಂದು ಗೋವಧೆಜನ್ಯ ವಸ್ತುಗಳ ಬಳಕೆ ಅವ್ಯಾಹತವಾಗಿ ನಡೆದಿದೆ. ಇದು ನಿಂತರಷ್ಟೇ ದೇಶಕ್ಕೆ ಭವಿಷ್ಯ. ಆದ್ದರಿಂದ ಗೋವಧೆಜನ್ಯ ವಸ್ತುಗಳನ್ನು ತಿರಸ್ಕರಿಸೋಣ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ಕರೆ ನೀಡಿದರು. ಕೆಂಪೇಗೌಡನಗರದ ಉದಯಭಾನು ಆಟದ ಮೈದಾನದಲ್ಲಿ ಭಾನುವಾರ…

Read More

ಹಾಲುಹಬ್ಬ – ಜಯನಗರ

August 16, 2017August 16, 2017 admin

ತಳಿಸಂಕರ ವಿರುದ್ಧ ಜನಾಂದೋಲನ: ರಾಘವೇಶ್ವರ ಶ್ರೀ * ಅಭಯಾಕ್ಷರಕ್ಕೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಹಿ – ಗೋಸಂದೇಶ * ನಿವೃತ್ತ ಐಜಿಪಿ, ಕೆ.ವಿ.ರವೀಂದ್ರನಾಥ್ ಠ್ಯಾಗೋರ್, ಅಸ್ಸಾಂನ ದಿಲೀಪ್ ಕುಮಾರ್ ದಾಸ್ ಉಪಸ್ಥಿತಿ ಬೆಂಗಳೂರು: ಗೋಹತ್ಯೆ ಮತ್ತು ತಳಿಸಂಕರಗಳ ಎಡಕತ್ತರಿಯಿಂದ ಇಡೀ ಗೋವಂಶಕ್ಕೆ ಅಪಾಯ ಬಂದಿದೆ. ಈ ಎರಡು ಪಿಡುಗುಗಳ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಬದ್ಧ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು. ಜಯನಗರದಲ್ಲಿ ಆಯೋಜಿಸಿದ್ದ ಅಭಯಾಕ್ಷರ- ಹಾಲುಹಬ್ಬ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಇಂಥ ತಳಿಸಂಕರದಿಂದ…

Read More

ಕಟುಕರ ಪಾಲಾಗುವ ಗೋವುಗಳಿಗೆ ರಕ್ಷೆ  – ವಿಶಿಷ್ಟ ಅಭಯ ಜಾತ್ರೆಗೆ ಚಾಲನೆ

August 12, 2017August 12, 2017 admin

* ಗುಜರಾತ್‍ನ ಅಹ್ಮದಾಬಾದ್,ಮೈಸೂರು, ಗದಗ,  ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ ಗ್ರಾಹಕರು ಭಾರತೀಯ ಗೋಸಂಪತ್ತನ್ನು ಸಂರಕ್ಷಿಸುವ ಮಹದುದ್ದೇಶದ ಅಭಯ ಜಾತ್ರೆಗೆ ಹನೂರು ತಾಲೂಕು ಕೆಂಪಯ್ಯನಹಟ್ಟಿಯಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.ದೇಸಿ ಹಸುಗಳ ವಹಿವಾಟಿಗೆ ಮಾತ್ರ ಇಲ್ಲಿ ಅವಕಾಶವಿದ್ದು, ಕಟುಕರಿಗೆ ಪ್ರವೇಶವಿಲ್ಲದ ದೇಶದ ಮೊಟ್ಟಮೊದಲ ಜಾನುವಾರು ಜಾತ್ರೆ ಎನಿಸಿಕೊಂಡಿದೆ. ರೈತರಿಂದ ನೇರವಾಗಿ ರೈತರು ಅಥವಾ ಅಧಿಕೃತ ಗೋಶಾಲೆಗಳಿಗಾಗಿ ಗೋವು ಖರೀದಿಸಲು ಮಾತ್ರ ಇಲ್ಲಿ ಅವಕಾಶವಿದೆ. ಗ್ರಾಮಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಗೋಪೂಜೆ ನೆರವೇರಿಸಿ ಗೋಗ್ರಾಹ ನೀಡುವ ಮೂಲಕ ಅಭಯ ಜಾತ್ರೆಗೆ ಚಾಲನೆ ನೀಡಿದರು. ಶ್ರೀರಾಮಚಂದ್ರಾಪುರ…

Read More

ಹಾಲುಹಬ್ಬ – ರಾಜರಾಜೇಶ್ವರಿನಗರ

August 7, 2017 admin

ಆಹಾರದ ಹಕ್ಕಿಗಿಂತ ಗೋವಿನ ಬದುಕುವ ಹಕ್ಕು ದೊಡ್ಡದು ಗೋವಿಗೆ ಪರ್ಯಾವಿಲ್ಲ, ಆಹಾರಕ್ಕೆ ಬಳಸುವವನಿಗೆ ಪರ್ಯಾಯ ಆಹಾರ ನೀಡಬಹುದಾಗಿದೆ. ಆಹಾರದ ಹಕ್ಕಿಗಿಂತ ಗೋವಿನ ಬದುಕುವ ಹಕ್ಕು ಬಹಳ ದೊಡ್ಡದು. ಗೋವಿಗೆ ಸರಿಮಿಗಿಲಾದ ಇನ್ನೊಂದು ಜೀವವನ್ನು ಪ್ರಪಂಚದಲ್ಲಿ ವಿಜ್ಞಾನಿಗಳಿ ಇದ್ದರೆ ತೋರಿಸಲಿ. ಒಂದು ದಿನ ಕೆಂಪುಕೋಟೆಯ ಮೇಲೆ ಕಾಮಧೇನುವಿನ ಧ್ವಜ ಹಾರಿ, ಗೋಮಾತೆಯ ಅಂಕಿತದಲ್ಲಿ ಆಡಳಿತ ನಡೆಸುವ ಸುಧಿನ ಬರಬೇಕಾಗಿದೆ. ಕಾರ್ಯ ಸಾಧನೆಗೆ ಕಠಿಣ ಸಾಧನೆ ಬೇಕಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಜಿಗಳು ಹೇಳಿದರು. ಅವರು…

Read More

ಹಾಲುಹಬ್ಬ – ಮಹಾಲಕ್ಷ್ಮಿಪುರಂ

August 7, 2017 admin

ಇ-ವಾರಪತ್ರಿಕೆ ‘ಗೋವಾಣಿ’ ಲೋಕಾರ್ಪಣೆ ಪ್ರಾಣ ಕೊಟ್ಟಾದರೂ ಗೋವಿನ ಪ್ರಾಣ ಉಳಿಸಲು ಪಣ: ರಾಘವೇಶ್ವರ ಶ್ರೀ * ಹರಿಹರಪುರ ಶ್ರೀ, ಆವನಿ ಶೃಂಗೇರಿ ಶ್ರೀ, ಶಾಸಕ ಗೋಪಾಲಯ್ಯ, ನಟರಾದ ಅಜಯ್ ರಾವ್ ಉಪಸ್ಥಿತಿ ಬೆಂಗಳೂರು: ಮಲೆಮಹದೇಶ್ವರ ಬೆಟ್ಟದ ಒಂದೇ ಒಂದು ಗೋವು ಕೂಡಾ ಕಟುಕರ ಪಾಲಾಗದಂತೆ ತಡೆಯಲು ತಮಿಳುನಾಡಿನ ಆಡಿಜಾತ್ರೆಗೆ ಪರ್ಯಾಯವಾಗಿ ಹನೂರು ತಾಲೂಕು ಕೆಂಪಯ್ಯನಹಟ್ಟಿಯಲ್ಲಿ ಅಭಯ ಜಾತ್ರೆಯನ್ನು ಈ ತಿಂಗಳ 11ರಿಂದ 13ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ಪ್ರಕಟಿಸಿದರು. ಮಹಾಲಕ್ಷ್ಮಿಪುರಂ ವಿವೇಕಾನಂದ ಮೈದಾನದಲ್ಲಿ ನಡೆದ ಅಭಯಾಕ್ಷರ-…

Read More

Abhayakshara

A common man can so these to contribute to the great cause of saving cow breeds. Sign Abhayakshara Petition : which appeals to Government to implement ban on Cow Slaughter        

About Us

In Hindu philosophy, GURU – the teacher has auspicious respect. Adi Shankara is one of them in Indian History.He established many “Advaita” spiritual schools (Matha), one of them being at Gokarna, Karnataka.HH Jagadguru Shankaracharya Sri Sri Raghaveshwara Bharathi Swamiji is the present Samsthana (spiritual head) of Sri Matha.

Events

Sri-mukha

Updates by Shree Swamiji

Sammukha

Your space in divine presence

Rama Rajya

Shree Swamiji’s spiritual and social..

Raamakatha

Visualizing Ramayana

Powered by Pure prayer

Address

Jagadguru Shankaracharya Mahasamsthanam – Shree Samsthana Gokarna

Shree Ramachandrapura Math

Post Haniya – 577418,

Hosanagara Taluk, Shimoga District,

Karnataka, India

Administrative Office

‘Shree Ramashrama’, #2A, J.P. Road,
Girinagar 1st Phase, Bangalore – 560085,
Karnataka, India
Telefax : 080 26724979